Slide
Slide
Slide
previous arrow
next arrow

ಗಾಂಜಾ ಸೇವನೆ: ಓರ್ವನ ಬಂಧನ

300x250 AD

ಶಿರಸಿ; ಇಲ್ಲಿನ ರಾಜೀವ ನಗರದ ನಿವಾಸಿಯಾದ ಮಹ್ಮದ್ ಮಾಜ್ ತಂದೆ ಅಬ್ದುಲ್‌ಗಫರ್ ಕಾಡಗಿ ಇತನು ಗಾಂಜಾ ಅಮಲು ಪಧಾರ್ಥ ಸೇವನೆ ಮಾಡಿದ ಬಗ್ಗೆ ಬಲವಾದ ಸಂಶಯದ ಆಧಾರದ ಮೇಲೆ ನಗರ ಠಾಣೆಯ ಪೊಲೀಸರು ಹಳೆ ಬಸ್ ನಿಲ್ದಾಣದ ಟೆಂಪೊಸ್ಟ್ಯಾಂಡ್ ಹತ್ತಿರ ಆತನನ್ನು ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದರು.

ಗಾಂಜಾ ಸೇವಿಸಿರುವುದು ವೈದ್ಯಕೀಯ ಪರೀಕ್ಷೆಯಿಂದ ಧೃಢಪಟ್ಟಿದ್ದರಿಂದ ಆತನ ವಿರುದ್ದ ಶಿರಸಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆತನನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.
ಶಿರಸಿ ಉಪವಿಭಾಗದ ಡಿಎಸ್ಪಿ ಎಂ.ಎಸ್.ಪಾಟೀಲ್ ಹಾಗೂ ಶಿರಸಿ ವೃತ್ತ ನಿರೀಕ್ಷಕರಾದ ಶಶಿಕಾಂತ ವರ್ಮಾ ರವರ ಮಾರ್ಗದರ್ಶನದಲ್ಲಿ ನಗರ ಠಾಣೆ ಪಿಎಸ್ಐ ನಾಗಪ್ಪ.ಬಿ ನೇತೃತ್ವದ ಹನುಮಂತ ಕಬಾಡಿ, ಮಂಜುನಾಥ ಕಾಶಿಕೋವಿ,ಅರುಣ ಲಮಾಣಿ ಸಿಬ್ಬಂದಿಗಳನ್ನೊಳಗೊಂಡ ತಂಡ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

300x250 AD
Share This
300x250 AD
300x250 AD
300x250 AD
Back to top